ಶುಕ್ರವಾರ, ನವೆಂಬರ್ 04, 2011

Mallikarjuna's Golden Words:-

1) "ಸಜ್ಜನ ಶಿಕ್ಷಕರ ನಾಡು..,!
     ಸತ್ಪ್ರಜೆಗಳ ಬೀಡು..!!" (05/09/2011)


2)"ನೀರು ಕೆಟ್ಟು ವಾಸನೆ ಬರುವುದಕ್ಕೆ ಕಾರಣ ಅದು 
'ಜಲಧಾರೆ'ಯಂತೆ ಹರಿಯದೇ ನಿಂತಿರುವುದು..
ಸಂಬಂಧಗಳು ಹಳಸಿ ದೂರವಾಗುವದಕ್ಕೆ ಕಾರಣ 
'ಒಲವಧಾರೆ' ಹರಿಯದೇ ನಿಂತಿರುವುದು" ♥ (20/10/2011)

1 ಕಾಮೆಂಟ್‌: